ಚಂಡಮಾರುತದ ಪರಿಶೀಲನಾ ಸಭೆ: ಪಿಎಂ ಮೋದಿ, ಬಂಗಾಳ ರಾಜ್ಯಪಾಲ ಸಿಎಂ ಮಮತಾಗೆ 30 ನಿಮಿಷ ಕಾಯುತ್ತಿದ್ದರು:ಮೂಲಗಳು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತದ ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 30 ನಿಮಿಷ ತಡವಾಗಿ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ವರದಿ ಪ್ರಕಾರ,ಶುಕ್ರವಾರ ಮಧ್ಯಾಹ್ನ … Continued