ದೈನಂದಿನ ಸೋಪ್ ಒಪೆರಾ :ಆಂತರಿಕ ಬಿಕ್ಕಟ್ಟಿನ ಬಗ್ಗೆ ಬಹಿರಂಗವಾಗಿ ಪಂಜಾಬ್ ಕಾಂಗ್ರೆಸ್ ಟೀಕಿಸಿದ ಅದೇ ಪಕ್ಷದ ನಾಯಕ ಮನೀಶ್ ತಿವಾರಿ

ಚಂಡೀಗಡ: ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಭಾನುವಾರ ತಮ್ಮ ಪಕ್ಷದ ಪಂಜಾಬ್ ಘಟಕವನ್ನು ಬಹಿರಂಗವಾಗಿ ಟೀಕಿಸಿದ್ದಾರೆ ಮತ್ತು ಅವರು “ಇಂತಹ ಅವ್ಯವಸ್ಥೆ ಮತ್ತು ಅರಾಜಕತೆಯನ್ನು” ನೋಡಿಲ್ಲ ಎಂದು ಹೇಳಿದ್ದಾರೆ. .ಕಾಂಗ್ರೆಸ್ಸಿನ ಜಿ 23 ಸದಸ್ಯರಾದ ತಿವಾರಿ ಅವರು ನನ್ನ 40 ವರ್ಷಗಳ ಕಾಂಗ್ರೆಸ್‌ ಜೀವನದಲ್ಲಿ ಈಗ ಪಂಜಾಬ್ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವಂತಹ ಅವ್ಯವಸ್ಥೆ ಮತ್ತು ಅರಾಜಕತೆಯನ್ನು … Continued