ಶಿಕ್ಷಕರ ತಲೆ ಮೇಲೆ ಬಕೆಟ್‌ ಹಾಕಿ ವಿದ್ಯಾರ್ಥಿಗಳ ಪುಂಡಾಟ: ಆಘಾತಕಾರಿ ಘಟನೆಗೆ ಭಾರೀ ಆಕ್ರೋಶ

ಚನ್ನಗಿರಿ: ಶಿಕ್ಷಕರ ಹುದ್ದೆ ಸಮಾಜದಲ್ಲಿ ಅತ್ಯಂತ ಗೌರವದ ಹುದ್ದೆ. ಅಂತಹ ಗೌರಯುತ ಸ್ಥಾನದಲ್ಲಿರುವ ಶಿಕ್ಷಕರೊಬ್ಬರನ್ನು ವಿದ್ಯಾರ್ಥಿಗಳು ಅಪಮಾನ ಗೊಳಿಸಿ, ವಿಕೃತಿ ತೋರಿದ ಘಟನೆ ತಾಲೂಕಿನ ನಲ್ಲೂರು ಪ್ರೌಢಶಾಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊಠಡಿಯಲ್ಲಿ ಪಾಠ ಮಾಡಲು ತೆರಳಿದ ಹಿಂದಿ ಶಿಕ್ಷಕ ಪ್ರಕಾಶ್ ಬೋಗಾರ್ ಅವರಿಗೆ ಕುಚೇಷ್ಟೆ ಮಾಡಿದ ವಿದ್ಯಾರ್ಥಿಗಳು ವಿಡಿಯೋ ಮಾಡಿ ವಿಕೃತಿ ಪ್ರದರ್ಶನ ಮಾಡಿದ್ದಾರೆ. … Continued

ರಸ್ತೆ ಅಫಘಾತ: ಮೂವರು ಬೈಕ್‌ ಸವಾರರ ಸಾವು

ದಾವಣಗೆರೆ: ಬೈಕಿಗೆ ಬೊಲೆರೋ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊನ್ನೇಭಾಗಿಯಲ್ಲಿ ನಡೆದಿದೆ. ಮೃತರನ್ನು ಅಜ್ಜಯ್ಯ (18) ಮಂಜುನಾಥ್ (17) ಹಾಗೂ ದೇವರಾಜ್ (17) ಎಂದು ಗುರುತಿಸಲಾಗಿದೆ. ಮೃತ ಯುವಕರು ಚನ್ನಗಿರಿ ತಾಲೂಕು ಮಲ್ಲೇಶಪುರ ನಿವಾಸಿಗಳು.ಈ ಮೂವರು ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆದು ವಾಸ್ಸಾಗುತ್ತಿದ್ದರು ಎನ್ನಲಾಗಿದೆ.  ಇವರೆಲ್ಲ ಒಂದೇ ಬೈಕ್ … Continued