ಸಚಿವ ಸಂಪುಟ ರಚನೆಯಲ್ಲಿ ಆರಂಭವಾಯ್ತು ಅಸಮಾಧಾನ:ಇದು ಕೇವಲ ಗೊಣಗಾಟವೇ ಅಥವಾ ನೂತನ ಸಿಎಂಗೆ ಗಂಭೀರ ಸವಾಲೇ..? ,

ರಘುಪತಿ ಯಾಜಿ ಬೆಂಗಳೂರು: ಯಾವುದೇ ಮುಖ್ಯಮಂತ್ರಿಗೆ ಸಚಿವರ ಖಾತೆ ಹಂಚಿಕೆ ಮಾಡುವುದು ಒಂದು ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಇಲ್ಲಿಂದಲೇ ಸಮಸ್ಯೆಗಳು ಉದ್ಭವಾಗಬಹುದು. ಈಗ ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಇದೇ ಸಮಸ್ಯೆ ಎದುರಾಗಿದೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದವರನ್ನು ಬಿಟ್ಟು ಬಿಡಿ. ಅವರಿಂದೇನೂ ಅಂಥ ಸಮಸ್ಯೆ ಬರಲಿಕ್ಕಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ … Continued