ಆಂಬುಲೆನ್ಸ್ ಗುಂಡಿಗೆ ಬಿದ್ದ ನಂತರ ‘ಸತ್ತ ಮನುಷ್ಯ’ನಿಗೆ ಜೀವ ಬಂತು…!
ಚಂಡೀಗಢ: ಭಾರತದ ಹೆಚ್ಚು ಗುಂಡಿಗಳು ಜನರಿಗೆ ಕಿರಿಕಿರಿ, ಗಾಯಗಳು ಮತ್ತು ಸಾವುಗಳಿಗೆ ಕಾರಣವಾಗಿವೆ. ಆದರೆ ಗುರುವಾರ ಹರಿಯಾಣದ 80 ವರ್ಷದ ವ್ಯಕ್ತಿಯೊಬ್ಬರಿಗೆ ಅಕ್ಷರಶಃ ಜೀವರಕ್ಷಕವಾಗಿ ಪರಿಣಮಿಸಿದೆ ಎಂದು ಅವರ ಕುಟುಂಬವು ಹೇಳಿಕೊಂಡಿದೆ. ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ದರ್ಶನ್ ಸಿಂಗ್ ಬ್ರಾರ್ ಎಂಬವರ ದೇಹವನ್ನು ಪಟಿಯಾಲದಿಂದ ಕರ್ನಾಲ್ ಬಳಿಯ ಅವರ ಮನೆಗೆ ಕೊಂಡೊಯ್ಯಲಾಗುತ್ತಿತ್ತು. ದುಃಖಿತ … Continued