ಇಂದೋರ್ ದೇವಸ್ಥಾನದ ಮೆಟ್ಟಿಲುಬಾವಿ ಮೇಲ್ಛಾವಣಿ ಕುಸಿತ: ಸಾವಿನ ಸಂಖ್ಯೆ 35 ಕ್ಕೆ ಏರಿಕೆ
ಇಂದೋರ್ : ಗುರುವಾರ ಬೆಳಗ್ಗೆ ಮಧ್ಯಪ್ರದೇಶದ ಇಂದೋರ್ನಲ್ಲಿ ರಾಮನವಮಿ ಬೆಳಗಿನ ಜಾವದಂದು ನಡೆದ ಧಾರ್ಮಿಕ ವಿಧಿವಿಧಾನದ ವೇಳೆ ‘ಬಾವಡಿ’ (ಬಾವಿ)ಯನ್ನು ಮುಚ್ಚುವ ಚಪ್ಪಡಿ ಒಡೆದು ಸಂಭವಿಸಿದ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿದೆ. ಬಾವಿಯ ಮೇಲ್ಛಾವಣಿಯನ್ನು ಕಾಂಕ್ರೀಟ್ ಚಪ್ಪಡಿ ಹಾಕಿ, ಕಬ್ಬಿಣದ ರಾಡ್ಗಳಿಂದ ಆಸರೆಯಾಗಿ, ಬಾವಡಿಯನ್ನು ಮುಚ್ಚಲು ಮೇಲ್ಛಾವಣಿ ನಿರ್ಮಿಸಲಾಗಿತ್ತು. ಇಂದೋರ್ ವಿಭಾಗದ ಕಮಿಷನರ್ ಪವನ್ … Continued