ದೆಹಲಿಯ ಗಾಳಿ ಸೇವನೆ ಸಿಗರೇಟ್ ಸೇದುವುದಕ್ಕಿಂತ ಹೆಚ್ಚು ಹಾನಿಕಾರಕ; ಮಾಲಿನ್ಯದಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಬಹುದು: ಡಾ ರಣದೀಪ್ ಗುಲೇರಿಯಾ

ನವದೆಹಲಿ: ದೆಹಲಿಯ ಗಾಳಿಯು ಸಿಗರೇಟ್ ಹೊಗೆಗಿಂತ ಹೆಚ್ಚು ಹಾನಿಕಾರಕವಾಗಿದೆ ಮತ್ತು ಹೆಚ್ಚಿನ ಮಾಲಿನ್ಯದ ಮಟ್ಟದಿಂದ ದೆಹಲಿ ನಿವಾಸಿಗಳ ಜೀವಿತಾವಧಿಯು ಗಣನೀಯವಾಗಿ ಕಡಿಮೆಯಾಗಿದೆ ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ (All India Institute of Medical Sciences) ನಿರ್ದೇಶಕ ಹಾಗೂ ಶ್ವಾಸಕೋಶ ತಜ್ಞ ರಣದೀಪ್ ಗುಲೇರಿಯಾ ಹೇಳಿದ್ದಾರೆ. ದೆಹಲಿಯ ನಿವಾಸಿಗಳ ಜೀವಿತಾವಧಿ ಗಮನಾರ್ಹವಾಗಿ … Continued