ಮೋದಿ, ಅಮಿತ್‌ಶಾ, ಓಂ ಬಿರ್ಲಾ ಮನಸು ಮಾಡಿದ್ದರೆ ದೇಲ್ಕರ ಉಳಿಸಬಹುದಿತ್ತು: ಸಚಿನ್‌ ಸಾವಂತ

ದಾದರ್‌ ಹಾಗೂ ನಗರ ಹವೇಲಿ ಸಂಸದರಾಗಿದ್ದ ಮೋಹನ್‌ ದೇಲ್ಕರ ಆತ್ಮಹತ್ಯೆಗೆ ಮುಂಚೆ ಹಲವು ಬಾರಿ ಸಹಾಯ ಕೋರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು, ಆದರೆ ಅವರೆಲ್ಲರೂ ನಿರ್ಲಕ್ಷಿಸಿದರು ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಕಳೆದ ತಿಂಗಳು ಮುಂಬೈನಲ್ಲಿ ಸಂಸದ … Continued

ಸಂಸದ ಡೆಲ್ಕರ್‌ ಸಾವಿನ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ಸೋಮವಾರ ಮುಂಬೈ ಹೋಟೆಲ್‌ವೊಂದರಲ್ಲಿ ನೇಣು ಬಿಗಿದುಕೊಂಡು ರಾಷ್ಟ್ರೀಯ ರಾಜಕೀಯ ವಲಯಗಳಲ್ಲಿ ಚರ್ಚಗೆ ಗ್ರಾಸವಾದ ದಾದ್ರಾ ಮತ್ತು ನಗರ ಹವೇಲಿಯ ಸ್ವತಂತ್ರ ಸಂಸದ ಮೋಹನ್ ಎಸ್. ಡೆಲ್ಕರ್ ಅವರ ಆತ್ಮಹತ್ಯೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಶುಕ್ರವಾರ ಒತ್ತಾಯಿಸಿದೆ.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಪವನ್ ಖೇರಾ, “ಅವರು ಭಾರತೀಯ ಜನತಾ ಪಕ್ಷದ ಕಿರುಕುಳದಿಂದ ಬೇಸರಗೊಂಡು … Continued