ಆಘಾತಕಾರಿ ಘಟನೆಯಲ್ಲಿ ಸೇನಾ ಯೋಧನನ್ನು ಹೊಡೆದು ಕೊಂದ-ಡಿಎಂಕೆ ಕೌನ್ಸಿಲರ್-ಸಹಚರರು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ ಬಳಿ ಡಿಎಂಕೆ ಮುನ್ಸಿಪಲ್ ಕೌನ್ಸಿಲರ್ ಸೇರಿದಂತೆ 10 ಮಂದಿ ಸೇರಿ ಭಾರತೀಯ ಸೇನೆಯ 29 ವರ್ಷದ ಪ್ರಭು ಎಂಬ ಯೋಧನನ್ನು ಹೊಡೆದು ಕೊಂದಿದ್ದಾರೆ. ಡಿಎಂಕೆ ಕೌನ್ಸಿಲರ್ ಚಿನ್ನಸಾಮಿ (50) ಪೋಚಂಪಲ್ಲಿ ಸಮೀಪದ ವೇಲಂಪಟ್ಟಿ ಎಂಜಿಆರ್ ನಗರಕ್ಕೆ ಸೇರಿದವರು. ಪ್ರಭು (29) ಮತ್ತು ಪ್ರಭಾಕರನ್ (33), ಇಬ್ಬರೂ ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ … Continued