ಆಯುರ್ವೇದದ ದಂತಕತೆ, ಪದ್ಮವಿಭೂಷಣ ಪಿ.ಕೆ. ವಾರಿಯರ್‌ ನಿಧನ

ಮಲ್ಲಪ್ಪುರಂ: ಖ್ಯಾತ ಆಯುರ್ವೇದ ವೈದ್ಯ ಮತ್ತು ಕೊಟ್ಟಕ್ಕಲ್ ಆರ್ಯ ವೈದ್ಯಶಾಲಾದ ವ್ಯವಸ್ಥಾಪಕ ಪದ್ಮವಿಭೂಷಣ ಪಿ.ಕೆ. ವಾರಿಯರ್ ಶನಿವಾರ ನಿಧನರಾದರು. ಜೂನ್ 8 ರಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದ ವಾರಿಯರ್, ಶನಿವಾರ ಮಧ್ಯಾಹ್ನ 12.30 ಕ್ಕೆ ಕೊಟ್ಟಕ್ಕಲ್‌ನಲ್ಲಿ ಕೊನೆಯುಸಿರೆಳೆದರು. ಕೊಟ್ಟಕ್ಕಲ್‌ನ ಆರ್ಯ ವೈದ್ಯ ಶಾಲೆಯ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ … Continued