ಮಹಾನ್‌ ಮಾನವತಾವಾದಿ ಡಾ. ಅಂಬೇಡ್ಕರ್ ಮಹಾನ್ ಕಾ‌ನೂನು ವಿದ್ವಾಂಸರಷ್ಟೇ ಅಲ್ಲ, ಅರ್ಥಶಾಸ್ತ್ರಜ್ಞರು, ಆರ್‌ಬಿಐ ಸ್ಥಾಪನೆಗೆ ಕಾರಣಕರ್ತರು

(ಬುಧವಾರ ಏ.೧೪ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜನ್ಮ ದಿನಾಚರಣೆ ನಿಮಿತ್ತ ಈ ಲೇಖನ) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಸುಮಾರು ೫೨೫ ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಇವುಗಳ ಆಚಾರ – ವಿಚಾರ, ಭಾಷೆ ಸಂಸ್ಕೃತಿಗಳಲ್ಲಿ ಬಹಳಷ್ಟು ಭಿನ್ನತೆಗಳಿದ್ದರೂ ಕೂಡಾ ಈ ಸಂಸ್ಥಾನ ಆಳುವವರ ಮನಮೊಲಿಸಿ ಭೌತಿಕವಾಗಿ ಒಂದು ದೇಶವನ್ನಾಗಿ ರೂಪಿಸಿದವರು ಸರದಾರ ವಲ್ಲಭಭಾಯಿ … Continued