ಧಾರವಾಡ: ಸೆಪ್ಟೆಂಬರ್‌ 7ರಂದು ಡಾ. ವಜ್ರಕುಮಾರಗೆ ನುಡಿನಮನ

ಧಾರವಾಡ: ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು ಹಾಗೂ ಎಸ್‌ಡಿಎಂ ಸಂಸ್ಥೆ ಉಪಾಧ್ಯಕ್ಷರಾಗಿದ್ದ ಡಾ. ನ. ವಜ್ರಕುಮಾರ ಅವರು ಸೆಪ್ಟೆಂಬರ್‌ 2ರಂದು ನಿಧನರಾಗಿದ್ದು, ಶಿಕ್ಷಣ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ನೀಡಿದ ಅವರಿಗೆ ಧಾರವಾಡದಲ್ಲಿ ಸೆಪ್ಟೆಂಬರ್‌ 7ರಂದು ಬೆಳಿಗ್ಗೆ 9:30ಕ್ಕೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನುಡಿನಮನ ಕಾರ್ಯಕ್ರಮ ವಿದ್ಯಾಗಿರಿಯ ಜೆಎಸ್‌ಎಸ್ ಕ್ಯಾಂಪಸ್‌ನಲ್ಲಿರುವ ಸನ್ನಿಧಿ ಕಲಾಕ್ಷೇತ್ರದಲ್ಲಿ … Continued