ವಚನ ಸಾಹಿತ್ಯದ ಶಿಖರ ಶರಣ ಸಾಹಿತಿ ಡಾ.ಸಂಗಮೇಶ ಹಂಡಗಿ | ಭಾನುವಾರ ಸಂಗಮ ಸಿರಿ ಪ್ರಶಸ್ತಿ ಪ್ರದಾನ, ಆಧುನಿಕ ವಚನಗಳು ಸಂಪುಟ- ೧೦ ಬಿಡುಗಡೆ

(ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನ (ರಿ), ಹುಬ್ಬಳ್ಳಿ ವತಿಯಿಂದ ಇಂದು (೦೨-೧೦-೨೦೨೨) ಸಾಯಂಕಾಲ ೫.೩೦ಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸಂಗಮ ಸಿರಿ ಪ್ರಶಸ್ತಿ ಪ್ರಧಾನ ಹಾಗೂ ಸಂಗಮೇಶ ಹಂಡಗಿ ಸಂಪಾದಿತ ಆಧುನಿಕ ವಚನಗಳು ಸಂಪುಟ ೧೦ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ) ೮೪ ವರ್ಷ ಬಾಳಿದ ಡಾ.ಸಂಗಮೇಶ ಹಂಡಗಿ (ಜನನ: ೦೬.೦೫.೧೯೩೮ ನಿಧನ: … Continued