ʼವಲಸೆ ತಡೆಯಲು ದುಡಿಯೋಣ ಬಾʼ ವಿನೋತನ ಯೋಜನೆ ಇಂದಿನಿಂದ ಆರಂಭ
ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ, ಯೋಜನೆಯಿಂದ ಹೊರಗುಳಿದ ಕುಟುಂಬಗಳ ಕ್ರಿಯಾಶೀಲ ಒಳಗೊಳ್ಳುವುದು, ಸ್ಥಳೀಯವಾಗಿಯೇ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿಸುವುದು, ಇದಕ್ಕೆ ಪೂರಕವಾಗಿ ಕೆಲಸ, ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನ ಸರಳಗೊಳಿಸುವುದು ‘ದುಡಿಯೋಣ ಬಾ’ ಅಭಿಯಾನದ ವಿಶೇಷತೆಯಾಗಿದೆ. ಯಾದಗಿರಿ : ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗ್ರಾಮೀ ಜನ ಉದ್ಯೋಗಾವಕಾಶ ಇಲ್ಲದ ಕಾರಣ ಹೊಟ್ಟೆಪಾಡಿಗಾಗಿ ದೊಡ್ಡ ದೊಡ್ಡ ಪಟ್ಟಣಗಳಿಗೆ … Continued