ಸಿ.ಟಿ.ರವಿಗೆ ಪ್ರತ್ಯುತ್ತರ: ಬಿಜೆಪಿ ವಂಶಪಾರಂಪರ್ಯ ರಾಜಕಾರಣದ ಲಿಸ್ಟ್ ಕೊಟ್ಟು ಜಾಲಾಡಿದ ಕಾಂಗ್ರೆಸ್..!
ಬೆಂಗಳೂರು: ಕರ್ನಾಟಕದಲ್ಲಿ ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಸಮಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಟ್ವಿಟ್ಟರ್ ವಾರ್ ಜೋರಾಗಿಯೇ ನಡೆಯುತ್ತಿದೆ. ಉಪ ಚುನಾವಣೆ, ಸಿಡಿ ಪ್ರಕರಣ, ಸಾರಿಗೆ ನೌಕರರ ಮುಷ್ಕರ ಮುಂತಾದ ವಿಚಾರಗಳಲ್ಲಿ ಟ್ವಟ್ಟರ್ನಲ್ಲಿ ತೀವ್ರ ವಾಗ್ಯದ್ಧಕ್ಕೆ ಕಾರಣವಾಗಿದ್ದ ಬಿಜೆಪಿ-ಕಾಂಗ್ರೆಸ್ನ ಸಮರ ಈಗ ವಂಶಪಾರಂಪರ್ಯ ಆಡಳಿತದತ್ತ ತಿರುಗಿದೆ. ಕಾಂಗ್ರೆಸ್ನಲ್ಲಿರುವುದು ವಂಶ ಪಾರಂಪರ್ಯದ ರಾಜಕಾರಣ. ಅದನ್ನು ಬಿಟ್ಟು … Continued