ಗ್ರೆಟ್ಟಾ ಟೂಲ್ಕಿಟ್ ಟ್ವೀಟ್ ಮಾಡಿದ್ದು ಬಹಳಷ್ಟನ್ನು ಬಹಿರಂಗ ಪಡಿಸಿದೆ:ಜೈಶಂಕರ
ಟೂಲ್ಕಿಟ್ ಬಗ್ಗೆ ವಿಶೇಶಾಂಗ ಸಚಿವ ಜೈಶಂಕರ ಅವರು ಶನಿವಾರ ಪ್ರತಿಕ್ರಿಯಿಸಿದ್ದಾರೆ. ಸ್ವೀಡನ್ನ ಹವಾಮಾನ ಕಾರ್ಯಕರ್ತೆ ಗ್ರೆಟ್ಟಾ ಥನ್ಬರ್ಗ್ ಅವರು ‘ಟೂಲ್ಕಿಟ್’ ಅನ್ನು ಟ್ವೀಟ್ ಮಾಡಿದ ನಂತರ ಇದು ಬಹಳಷ್ಟನ್ನು ಬಹಿರಂಗಪಡಿಸಿದೆ ಎಂದು ನಾನು ಭಾವಿಸುತ್ತೇನೆ. ಇನ್ನೇನು ಹೊರಬರುತ್ತದೆ ಎಂಬುದನ್ನು ನಾವು ನೋಡಬೇಕಾಗಿದೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ರೈತರ ಪ್ರತಿಭಟನೆಯು ಅಂತಾರರಾಷ್ಟ್ರೀಯ … Continued