ಛತ್ತೀಸ್‌ಗಢದಲ್ಲಿ 2000 ಕೋಟಿ ರೂ.ಗಳ ಮದ್ಯದ ‘ಹಗರಣ’ ಭೇದಿಸಿದ ಇ.ಡಿ.; ರಾಯ್ಪುರ ಮೇಯರ್ ಸಹೋದರನ ಬಂಧನ

ರಾಯ್ಪುರ: ದೆಹಲಿಯ ಮದ್ಯ ನೀತಿ ಹಗರಣವು ರಾಷ್ಟ್ರ ರಾಜಧಾನಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವನ್ನು ಅಲುಗಾಡಿಸಿದೆ. ಇದೀಗ, ಛತ್ತೀಸ್‌ಗಢದಲ್ಲಿ 2,000 ಕೋಟಿ ರೂಪಾಯಿ ಮದ್ಯದ ಹಗರಣವನ್ನು ಭೇದಿಸಿರುವುದಾಗಿ ಜಾರಿ ನಿರ್ದೇಶನಾಲಯ (ED) ಹೇಳಿಕೊಂಡಿದೆ. ಕಾಂಗ್ರೆಸ್ ನಾಯಕ ಮತ್ತು ರಾಯ್‌ಪುರ ಮೇಯರ್ ಐಜಾಜ್ ಧೇಬರ್ ಅವರ ಸಹೋದರ ಅನ್ವರ್ ಧೇಬರ್ ಅವರು … Continued