ವಿಜಯದಶಮಿ : ರಾವಣ ಅಲ್ಲ, ಇ.ಡಿ, ಸಿಬಿಐ, ಹಣದುಬ್ಬರದ ಪ್ರತಿಕೃತಿ ದಹನ…!

ಭುಜ್‌: ದುಷ್ಟರ ವಿರುದ್ಧ ಒಳಿತಿನ ವಿಜಯವನ್ನು ಗುರುತಿಸಲು ಇಡೀ ದೇಶ ರಾವಣನ ಪ್ರತಿಕೃತಿ ದಹಿಸುವ ಮೂಲಕ ದಸರಾವನ್ನು ಆಚರಿಸಿದಾಗ ಕಛ್ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಹಣದುಬ್ಬರದ ಪ್ರತಿಕೃತಿಯನ್ನು ಗುಜರಾತ್‌ನ ಭುಜ್‌ನಲ್ಲಿ ಸುಡಲಾಯಿತು. ಭುಜ್‌ನ ಹಮೀರ್‌ಸರ್ ಕೊಳದ ದಡದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) … Continued