ಧರ್ಮಗುರು ಪ್ರಚೋದನಕಾರಿ ಹೇಳಿಕೆ ನಂತರ ಅಜ್ಮೀರ್ ದರ್ಗಾದಲ್ಲಿ ಭಕ್ತರ ಸಂಖ್ಯೆ ಇಳಿಮುಖ, ಮಾರಾಟಗಾರರಿಗೆ ಕೋಟ್ಯಂತರ ರೂ. ನಷ್ಟ..!

ಅಜ್ಮೀರ್: ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ವಿರುದ್ಧ ಧರ್ಮಗುರುಗಳ ಪ್ರಚೋದನಕಾರಿ ಹೇಳಿಕೆಗಳು ಅಜ್ಮೀರ್‌ನಲ್ಲಿ ಭಕ್ತರ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ಇದು ಅಜ್ಮೀರ್‌ ಸೂಫಿ ದೇಗುಲದ ಸಮೀಪವಿರುವ ಸ್ಥಳೀಯ ಮಾರಾಟಗಾರರು ಮತ್ತು ಹೋಟೆಲ್‌ಗಳ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಮೌಲ್ವಿ ಹೇಳಿಕೆಗಳು ಈದ್ ವ್ಯವಹಾರದ ಮೇಲೆ ಪರಿಣಾಮ ಬೀರಿವೆ. ಸ್ಥಳೀಯ ಮಾರಾಟಗಾರರು ಈ ಈದ್‌ನಲ್ಲಿ … Continued