ಕೇರಳ ಆಯುರ್ವೇದದ ಕಮಾಲ್‌, ಕೀನ್ಯಾದ ಮಾಜಿ ಪ್ರಧಾನಿ ಪುತ್ರಿಗೆ ಮರಳಿ ಕಣ್ಣಿನ ದೃಷ್ಟಿ ಬಂತು…! ಕೀನ್ಯಾಕ್ಕೆ ಆಯುರ್ವೇದ ಒಯ್ಯುವ ಬಯಕೆ ಪ್ರಧಾನಿ ಮೋದಿ ಮುಂದಿಟ್ಟ ಒಡಿಂಗಾ

ಕೊಚ್ಚಿ: ತಮ್ಮ ಮಗಳಿಗೆ ಕಣ್ಣಿನ ದೃಷ್ಟಿ ಪುನಃ ಬರುತ್ತದೆ ಎಂದು ನಂಬಿಕೆ ಕಳೆದುಕೊಂಡಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಮಗಳಿಗೆ ಭಾರತದ ಆಯುರ್ವೇದ ಕಳೆದುಕೊಂಡಿದ್ದ ಕಣ್ಣಿನ ದೃಷ್ಟಿ ಮರಳಿ ಬರುವಂತೆ ಮಾಡಿದೆ..! ಇದನ್ನು ಸ್ವತಃ ಕೀನ್ಯಾದ ಮಾಜಿ ಪ್ರಧಾನಿಯವರೇ ಹೇಳಿದ್ದಾರೆ. ಕೇರಳದ ಎರ್ನಾಕುಲಂನ ಕೂತಟ್ಟುಕುಲಂನಲ್ಲಿರುವ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ … Continued