ಭಾರತದ ವಿರುದ್ಧ ತನ್ನ ಕೆಟ್ಟ ಉದ್ದೇಶ ಈಡೇರಿಸಿಕೊಳ್ಳಲು ಪಾಕಿಸ್ತಾನದಿಂದ ಸಿಖ್ಖರ ದರ್ಬಳಕೆ:ಮಾಜಿ ಖಲಿಸ್ತಾನಿ ನಾಯಕ

ನವದೆಹಲಿ: ಭಾರತದ ವಿರುದ್ಧ ತನ್ನ ದುಷ್ಟ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಪಾಕಿಸ್ತಾನವು ಸಿಖ್ಖರನ್ನು ಬಳಸಿಕೊಳ್ಳುತ್ತಿದೆ ಎಂದು ದಾಲ್ ಖಾಲ್ಸಾ ಸಂಸ್ಥಾಪಕ ಹಾಗೂ ಬ್ರಿಟನ್ ಮೂಲದ ಸಿಖ್ ಪ್ರತ್ಯೇಕತಾವಾದಿ ನಾಯಕ ಜಸ್ವಂತ್ ಸಿಂಗ್ ಥೇಕೆದಾರ್ ಆರೋಪಿಸಿದ್ದಾರೆ. ಟೈಮ್ಸ್ ನೌಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಖಲಿಸ್ತಾನ್ ಪರ ನಾಯಕರಾಗಿರುವ ತೆಕೆದಾರ್, ಸಿಖ್ಖರ ಕಲ್ಯಾಣದ ಬಗ್ಗೆ ಪಾಕಿಸ್ತಾನ ಕಕಿಂಚಿತ್ತೂ ಕಾಳಜಿ ಹೊಂದಿಲ್ಲ … Continued