ಹೊಸ ಕೃಷಿ ಕಾನೂನು ರದ್ದತಿ ತಳ್ಳಿಹಾಕಿದ ಕೃಷಿ ಸಚಿವ, ಆದ್ರೆ ರೈತರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧ ಎಂದ ತೋಮರ್‌

ನವದೆಹಲಿ; ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವುದನ್ನು ಶುಕ್ರವಾರ ತಳ್ಳಿಹಾಕಿದ್ದಾರೆ. ಆದರೆ ಶಾಸನಗಳ ನಿಬಂಧನೆಗಳ ಬಗ್ಗೆ ಪ್ರತಿಭಟನಾ ನಿರತ ರೈತ ಸಂಘಗಳೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಸರ್ಕಾರ ಮತ್ತು ಒಕ್ಕೂಟಗಳು 11 ಸುತ್ತಿನ ಮಾತುಕತೆ ನಡೆಸಿವೆ., ಕೊನೆಯದು ಜನವರಿ 22 ರಂದು … Continued