ಆಸ್ತಮಾ ಔಷಧದಿಂದ ಕೊರೊನಾ ವೈರಸ್ ಪುನರಾವರ್ತೆಯಾಗುವುದಕ್ಕೆ ತಡೆ: ಅಧ್ಯಯನದಲ್ಲಿ ಬಹಿರಂಗ

ಬೆಂಗಳೂರು: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರು ನಡೆಸಿದ ಅಧ್ಯಯನವು ಅಸ್ತಮಾ ಚಿಕಿತ್ಸೆಯಲ್ಲಿ ಬಳಸುವ ಔಷಧವು ಕೋವಿಡ್ -19 ಗೆ ಕಾರಣವಾಗುವ SARS-CoV-2 ವೈರಸ್ ಮಾನವನ ಪ್ರತಿರಕ್ಷಣಾ ಕೋಶಗಳಲ್ಲಿ ಪುನರಾವರ್ತಿಸುವುದನ್ನು ಕಡಿಮೆ ಮಾಡುತ್ತದೆ ಎಂದು ಬಹಿರಂಗಪಡಿಸಿದೆ. ಆಸ್ತಮಾ, ಹೇ ಜ್ವರಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಮಾಂಟೆಲುಕಾಸ್ಟ್ ಅನ್ನು ಬಳಸಲಾಗುತ್ತದೆ, ಇದು ಕೋವಿಡ್ -19 … Continued

ಭಾರತದ ಕರಾವಳಿಗೆ ಎಚ್ಚರಿಕೆ ಗಂಟೆ..?: ಹವಾಮಾನ ಬದಲಾವಣೆ ಭಾರತದ ಕರಾವಳಿಯಲ್ಲಿ ತೀವ್ರ ಗಾಳಿ, ಎತ್ತರದ ಅಲೆಗಳಿಗೆ ಕಾರಣವಾಗುತ್ತದೆ: ಅಧ್ಯಯನ

ನವದೆಹಲಿ: ಹವಾಮಾನ ಬದಲಾವಣೆ ಮತ್ತು ಅದರಿಂದ ವಿಪರೀತ ಘಟನೆಗಳು ಪದೇಪದೇ ಸಂಭವಿಸುತ್ತಿರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೊಸ ಅಧ್ಯಯನವು ವಿಶೇಷವಾಗಿ ಭಾರತದ ಕರಾವಳಿ ಪ್ರದೇಶಗಳಿಗೆ ಎಚ್ಚರಿಕೆಯನ್ನು ನೀಡಿದೆ. ಬಂಗಾಳಕೊಲ್ಲಿ, ದಕ್ಷಿಣ ಚೀನಾ ಸಮುದ್ರ ಮತ್ತು ದಕ್ಷಿಣ ಹಿಂದೂ ಮಹಾಸಾಗರದ ಪ್ರದೇಶಗಳ ಕರಾವಳಿ ಪ್ರದೇಶಗಳ ಸಮುದಾಯಗಳು ಭವಿಷ್ಯದಲ್ಲಿ ದೊಡ್ಡ ಅಲೆಗಳಿಂದಾಗಿ ತೊಂದರೆ ಅನುಭವಿಸಬಹುದು ಎಂದು ವಿಜ್ಞಾನಿಗಳು … Continued