ಸ್ನಾನಕ್ಕೆ ತೆರಳಿದ್ದ ಪೀತಾಂಬರೇಶ್ವರ ಆಶ್ರಮದ ನಾಲ್ವರು ಬಾಲಕಿಯರು ಕಾಲುವೆ ನೀರಿನ ಪಾಲು

ಖಾಂಡ್ವಾ (ಮಧ್ಯಪ್ರದೇಶ): ಜಿಲ್ಲೆಯ ಓಂಕಾರೇಶ್ವರ ಪ್ರದೇಶದಲ್ಲಿರುವ ಕೋಠಿ ಗ್ರಾಮದಲ್ಲಿ ಓಂಕಾರೇಶ್ವರ ಅಣೆಕಟ್ಟಿನ ಕಾಲುವೆಯಲ್ಲಿ ಸಾಧ್ವಿ ಋತಂಬರ ಪೀತಾಂಬರೇಶ್ವರ ಆಶ್ರಮದ ನಾಲ್ವರು ಹುಡುಗಿಯರು ಮುಳುಗಿ ಮೃತಪಟ್ಟಿದ್ದಾರೆ ಬುಧವಾರ ಬೆಳಗ್ಗೆ 6 ಗಂಟೆಗೆ 6 ಬಾಲಕಿಯರು ಸ್ನಾನಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ. ಕಾಲುವೆಯ ರೇಲಿಂಗ್​ಗೆ ಕಟ್ಟಿದ್ದ ಚೈನ್ ಹಿಡಿದುಕೊಂಡು ಎಲ್ಲರೂ ಸ್ನಾನ ಮಾಡುತ್ತಿದ್ದರು. ಆಗ ಚೈನ್‌ ಒಬ್ಬ ಹುಡುಗಿಯ … Continued