ಗದಿಗೆಪ್ಪಗೌಡರ ಒಳ ಬಿಟ್ಟವರು ಯಾರು: ವಿವರಣೆ ಕೇಳಿದ ಡಿಕೆಶಿ..?

ಹುಬ್ಬಳ್ಳಿ: ನಗರದ ಕ್ಯುಬಿಕ್ಸ್ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಸಂಘಟನಾ ಸಭೆಗೆ ಯಾವುದೇ ಆಹ್ವಾನವಿಲ್ಲದೆ ಒಳಬಂದು ಗದ್ದಲಕ್ಕೆ ಮುಂದಾದ ಗಿರೀಶ ಗದಿಗೆಪ್ಪಗೌಡರನ್ನು ಒಳಗೆ ಬಿಟ್ಟವರು ಯಾರು ಎಂದು ವಿವರಣೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ .ಆದರೆ ಅಧಿಕೃತವಾಗಿ ಯಾರೂ ತಿಳಿಸಿಲ್ಲ. ಕೆಪಿಸಿಸಿ ಅಧ್ಯಕ್ಷರ ಎದುರೇ ಮುಜುಗರ … Continued