ಗಣೇಶನನ್ನು ಮನೆಗೆ ಕರೆತಂದು ಗಣೇಶ ಚತುರ್ಥಿ ಆಚರಿಸಿದ ನಟ ಶಾರುಖ್ ಖಾನ್

ಮುಂಬೈ: ಗಣೇಶ ಚತುರ್ಥಿ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ ಮುಂಬೈನಲ್ಲಿ ಹೆಚ್ಚು ಪ್ರೀತಿಯ ಹಬ್ಬವಾಗಿದೆ, ಅಲ್ಲಿ ಗಣೇಶನನ್ನು ಹೃತ್ಪೂರ್ವಕವಾಗಿ ಮನೆಗಳಿಗೆ ಸ್ವಾಗತಿಸಲಾಗುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ತಮ್ಮ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಗಣೇಶನ ಆಶೀರ್ವಾದವನ್ನು ಕೋರುವ ಸಿನೆ ತಾರೆಗಳಲ್ಲಿ ಶಾರುಖ್ ಖಾನ್ ಕೂಡ ಒಬ್ಬರು. ಶಾರುಖ್ ಖಾನ್ ತಮ್ಮ ನಿವಾಸಕ್ಕೆ ಗಣಪತಿಗೆ ಆತ್ಮೀಯ ಸ್ವಾಗತವನ್ನು ನೀಡುವ ಮೂಲಕ … Continued

ಸಾರ್ವಜನಿಕ ಗಣೇಶೋತ್ಸವ ಸಾವರ್ಕರ್ ಭಾವಚಿತ್ರ ಇಟ್ಟು ಆಚರಣೆ: ಮುತಾಲಿಕ

ಬೆಂಗಳೂರು: ಸ್ವಾತಂತ್ರ್ಯ ವೀರ ಸಾವರ್ಕರ್ ಮಹಾ ಕ್ರಾಂತಿಕಾರಿ.. ಹೀಗಾಗಿ ಬರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ‘ಸಾವರ್ಕರ್ ಭಾವಚಿತ್ರ ಇಟ್ಟು ಉತ್ಸವ’ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು. ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶನ ಮೂರ್ತಿ ಕೂಡ್ರಿಸುವ ಸ್ಥಳಗಳಲ್ಲಿ ಸಾವರ್ಕರ್ ಭಾವಚಿತ್ರ ಇಡುವಂತೆ ಸಂಘಟಕರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಅದೇ ರೀತಿ … Continued