ರಾಮಾಯಣ’ ನಾಟಕ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ತಿಂದ ರಾಕ್ಷಸನ ಪಾತ್ರಧಾರಿ…!

ಗಂಜಾಮ್​(ಒಡಿಶಾ): ರಾಮಾಯಣ ನಾಟಕದ ಪ್ರದರ್ಶನದ ವೇಳೆ ಪಾತ್ರಧಾರಿಯೊಬ್ಬ ಹಂದಿಯನ್ನು ವೇದಿಕೆ ಮೇಲೆಯೇ ಕೊಂದು, ಹಸಿ ಮಾಂಸವನ್ನು ಭಕ್ಷಿಸಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್​ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಂಜಾಮ್​ ಜಿಲ್ಲೆಯ ರಾಲಾಬ್ ಎಂಬ ಗ್ರಾಮದಲ್ಲಿ ನವೆಂಬರ್​ 25ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘ರಾಮಾಯಣ ನಾಟಕ’ದ ವೇದಿಕೆಯಲ್ಲಿ ಜೀವಂತ ಹಂದಿಯನ್ನು ಕೊಂದು ತಿಂದಿದ್ದಲ್ಲದೇ, … Continued

ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ: 12 ಸಾವು, ಹಲವರಿಗೆ ಗಾಯ

ಬೆರ್ಹಾಂಪುರ: ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಮದುವೆ ಸಮಾರಂಭವೊಂದರ ಬಸ್ ಮತ್ತೊಂದು ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಬೆರ್ಹಾಂಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬರ್ಹಾಂಪುರ-ತಪ್ತಪಾಣಿ ರಸ್ತೆಯ ದಿಗಪಹಂಡಿ ಪ್ರದೇಶದ ಬಳಿ ಭಾನುವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಮದುವೆ ದಿಬ್ಬಣದ … Continued