ಮಾನವೀಯತೆಯೆಂದರೆ ಇದೇ ಅಲ್ಲವೇ…ನೀರಿನ ಕೊಳಕ್ಕೆ ಬಿದ್ದು ಒದ್ದಾಡುತ್ತಿದ್ದ ಕಾಗೆಯ ಪ್ರಾಣ ಉಳಿಸಿದ ದೈತ್ಯ ಕರಡಿ-ವೀಕ್ಷಿಸಿ

ಇತ್ತೀಚಿನ ದಿನಗಳಲ್ಲಿ ಅಪಘಾತ ಮತ್ತಿತರ ಘಟನೆಗಳು ಸಂಭವಿಸಿದಾಗ ಅವರಿಗೆ ಸಹಾಯ ಮಾಡಲು ಹಿಂದುಮುಂದು ನೋಡಿದ ಘಟನೆಗಳು ವರದಿಯಾಗುತ್ತಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೊವೊಂದರಲ್ಲಿ ಕರಡಿಯಿಂದ ಸಾವಿನ ದವಡೆಯಲ್ಲಿದ್ದ ಕಾಗೆಯೊಂದಕ್ಕೆ ಸಹಾಯ ಮಾಡಿ ಅದನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ..! ಈ ವಿಡಿಯೊದಲ್ಲಿ ಕರಡಿ ತೋರಿದ ವರ್ತನೆಗೆ ಮಾನವೀಯತೆಯ ಮೇಲೆ ನಂಬಿಕೆ ಮೂಡುವುದು ಖಂಡಿತ. @Animal_World … Continued