ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಅದು ತತ್ವಶಾಸ್ತ್ರದ ಕೃತಿ: ಎನ್ ಸಿಎಂ ಕಾರ್ಯಾಧ್ಯಕ್ಷೆ ಸೈಯದ್ ಶಹೆಜಾದಿ

ನವದೆಹಲಿ: ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಅದು ತತ್ವಶಾಸ್ತ್ರದ ಪುಸ್ತಕ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕಾರ್ಯಾಧ್ಯಕ್ಷೆ ಸೈಯದ್ ಶಹೆಜಾದಿ ಹೇಳಿದ್ದಾರೆ. ಗುಜರಾತ್ ಸರಕಾರವು ಶಾಲಾ ಪಠ್ಯಕ್ರಮದ ಭಾಗವಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಹೇಳಿಕೆ ಬಂದಿದೆ. 2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು … Continued