ಧಾರವಾಡ:  ಜೆಎಸ್ಎಸ್ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಕೀರ್ತಿ ಲೋಕುರ, ವರ್ಷಾ ಹುದ್ದಾರಗೆ ಸುವರ್ಣ ಪದಕಗಳ ಗರಿಮೆ

ಧಾರವಾಡ: ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆಂಗ್ಲಭಾಷಾ ಸ್ನಾತಕೋತ್ತರ ವಿಭಾಗದಲ್ಲಿ ೨೦೧೮-೧೯ ನೇ ಸಾಲಿನಲ್ಲಿ ಅಧ್ಯಯನ ಮಾಡುತ್ತಿದ್ದ ಕೀರ್ತಿ ಲೋಕುರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಅಂತಿಮ ವರ್ಷದಲ್ಲಿ ಆರು (೬) ಸುವರ್ಣ ಪದಕಗಳನ್ನು ಗಳಿಸಿದ್ದಾರೆ ಮತ್ತು ೨೦೧೯-೨೦ ನೇ ಸಾಲಿನಲ್ಲಿ ವರ್ಷಾ ಹುದ್ದಾರ ಐದು … Continued