ಜಾತಿ ಗಣತಿ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ಕಾಂಗ್ರೆಸ್ ಸಂಸದನ ಭಿನ್ನ ನಿಲುವು
ನವದೆಹಲಿ : ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಅಭಿಷೇಕ ಮನು ಸಿಂಘ್ವಿ ಅವರು “ಜಿತ್ನಿ ಅಬಾದಿ ಉತ್ನಾ ಹಕ್” (ಎಷ್ಟು ಜನಸಂಖ್ಯೆಯೋ, ಅಷ್ಟು ಹಕ್ಕು) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಲುವಿಗಿಂತ ಭಿನ್ನವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಅಭಿಷೇಕ ಮನು ಸಿಂಗ್ವಿ ಅವರು X ನಲ್ಲಿನ ಪೋಸ್ಟ್ನಲ್ಲಿಜನಸಂಖ್ಯಾ ಆಧಾರಿತ ಹಕ್ಕು’ಗಳ ಬಗ್ಗೆ … Continued