ಹನಿ ನೀರಾವರಿಯಿಂದ ಶೇಂಗಾ ಬೆಳೆ: ಬಂಪರ್ ಫಸಲು ನಿರೀಕ್ಷೆಯಲ್ಲಿ ರೈತ

posted in: ರಾಜ್ಯ | 0

ಪಾವಗಡ: ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ವಿವಿಧ ಬೆಳೆಗಳನ್ನು ಬಳೆಯುವುದು ಸಾಮಾನ್ಯ ಆದರೆ, ಹನಿ ನೀರಾವರಿ ಬೇಸಾಯದಡಿ ಶೇಂಗಾ ಬೆಳೆಯನ್ನು ಬೆಳೆಯಬಹುದು ಎಂಬುದನ್ನು ರಾಜ್ಯ ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿಯ ಪ್ರಗತಿಪರ ರೈತ ಹೆಂಜಾರಪ್ಪ ಸಾಬೀತು ಮಾಡಿದ್ದಾರೆ. ಮಳೆಯ ಕೊರತೆಯಿಂದಾಗಿ ಮತ್ತು ನಿರಂತರ ಬೆಳೆ ನಷ್ಟಕ್ಕೆ ಒಳಗಾಗುತ್ತಿರುವ ರೈತರು ಕೃಷಿಯಲ್ಲಿನ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ … Continued