ಕುಮಾರಸ್ವಾಮಿಯವರೇ ಶಕುನಿ, ಮಂಥರೆಯಂಥವರ ಮಾತನ್ನು ದಯವಿಟ್ಟು ಕೇಳಬೇಡಿ: ಮಾರ್ಮಿಕವಾಗಿ ಹೇಳಿದ ಜಿಟಿಡಿ
ಮೈಸೂರು: ಎಚ್.ಡಿ.ಕುಮಾರಸ್ವಾಮಿಯವರೇ ನೀವು ಶಕುನಿ, ಮಂಥರೆಯಂಥವರ ಮಾತನ್ನು ದಯವಿಟ್ಟು ಕೇಳಬೇಡಿ ಎಂದು ಚಾಮುಂಡೇಶ್ವರಿ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಶಾಸಕ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ. ಮೈಸೂರಿನಲ್ಲಿ ಆತನಾಡಿದ ಅವರು, ಶಕುನಿ ಕೌರವನ ಜೊತೆ ಸೇರಿ ಕೌರವ ವಂಶವನ್ನೇ ನಾಶ ಮಾಡಿದ ಉದಾಹರಣೆಯಿದೆ. ಮಂಥರೆ ರಾಮನ ಪಟ್ಟಾಭಿಷೇಕ ತಪ್ಪಿಸಿ … Continued