ಮಗುವನ್ನು ಜೀವಂತವಾಗಿ ಹೂತರು…ಆದ್ರೆ ರೈತನಿಂದ ಪವಾಡ ಸದೃಶವಾಗಿ ಬದಕಿದ ಎಳೆಯ ಕಂದಮ್ಮ…!

ಸಬರಕಾಂತ (ಗುಜರಾತ್): ಗುಜರಾತಿನ ಸಬರಕಾಂತ ಜಿಲ್ಲೆಯಿಂದ ಮಾನವೀಯತೆಯೇ ತಲೆತಗ್ಗಿಸುವ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಯಾರೋ ಒಬ್ಬ ರೈತನ ಹೊಲದಲ್ಲಿ ನವಜಾತ ಶಿಶುವನ್ನು ಜೀವಂತ ಸಮಾಧಿ ಮಾಡಿದ್ದರು. ಹೊಲವನ್ನು ತಲುಪಿದ ರೈತನು ಮಗುವಿನ ಕೈಯನ್ನು ನೋಡಿದ ನಂತರ ಆತ ಆ ಜಾಗವನ್ನು ಅಗೆದು ನೋಡಿದಾಗ ಅಲ್ಲಿದ್ದ ದೃಶ್ಯವನ್ನು ನೋಡಿ ಬೆಚ್ಚಿಬಿದ್ದಿದ್ದಾನೆ. ಗುರುವಾರ ಬೆಳಿಗ್ಗೆ ಜಿಲ್ಲೆಯ ಗಂಭೋಯಿ … Continued