ಹೇರ್‌ ಕಟ್‌ ಮಾಡಿಸಿಕೊಳ್ಳಲು ಹೇಳಿದ್ದಕ್ಕೆ ಗುರು ಪೂರ್ಣಿಮೆ ದಿನವೇ ಪ್ರಾಂಶುಪಾಲರನ್ನು ಇರಿದು ಕೊಂದ ಇಬ್ಬರು ವಿದ್ಯಾರ್ಥಿಗಳು…!

ಚಂಡೀಗಢ: ಆಘಾತಕಾರಿ ಘಟನೆಯೊಂದರಲ್ಲಿ ಹರಿಯಾಣದ ಹಿಸಾರ್‌ನಲ್ಲಿರುವ ಶಾಲೆಯೊಂದರ ಪ್ರಾಂಶುಪಾಲರನ್ನು 12 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ವರದಿಯಾಗಿದೆ. ಕಾಕತಾಳೀಯವಾಗಿ, ಶಿಕ್ಷಕರು ಮತ್ತು ಮಾರ್ಗದರ್ಶಕರಿಗೆ ಗೌರವ ತೋರಿಸಲು ಆಚರಿಸುವ ಗುರು ಪೂರ್ಣಿಮೆಯ ದಿನವಾದ ಇಂದು ಗುರುವಾರ ಈ ದುರಂತದ ಘಟನೆ ನಡೆದಿದೆ. ಪ್ರಾಂಶುಪಾಲರು ಕ್ಷೌರ ಮಾಡಿಸಿಕೊಳ್ಳಲು ಮತ್ತು ಶಿಸ್ತನ್ನು ಪಾಲಿಸಲು ಸೂಚಿಸಿದ … Continued

ಗುರುವಿನ ಗುಲಾಮನಾಗುವ ತನಕ…: ಗುರುವನ್ನು ಆರಾಧಿಸುವ ಗುರುಪೂರ್ಣಿಮೆ

(ಇಂದು ಗುರು ಪೂರ್ಣಿಮೆಯನ್ನು (೨೧-೦೭-೨೦೨೪) ಆಚರಿಸಲಾಗುತ್ತಿದೆ) ಗುರು ಪೂರ್ಣಿಮೆಯನ್ನು ಭಾರತದಲ್ಲಿ ಅಧ್ಯಾತ್ಮಿಕ ಅಥವಾ ಶೈಕ್ಷಣಿಕ ಗುರುಗಳ ಗೌರವಾರ್ಥವಾಗಿ, ನಮನ ಸಲ್ಲಿಸಲು ಮತ್ತು ಗೌರವವನ್ನು ತೋರಿಸಲು ಆಚರಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗುರುಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಪುರಾತನ ನಾಗರಿಕತೆಯಾಗಲಿ ಅಥವಾ ಆಧುನಿಕ ಯುಗವೇ ಆಗಿರಲಿ, ಸಮಾಜವನ್ನು ಕಟ್ಟುವಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ. ಋಗ್ವೇದ, ಯಜುರ್ವೇದ, ಸಾಮವೇದ, … Continued