ಮೈಸೂರು: ಗುರುಪುರ ಟಿಬೆಟಿಯನ್ ಕ್ಯಾಂಪಿಗೆ ನುಗ್ಗಿದ ಆನೆ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೇವನ್ನರಸಿ ಹೊರಬಂದಿದ್ದ ಆನೆಯೊಂದು ಗುರುಪುರ ಟಿಬೆಟಿಯನ್ ಕ್ಯಾಂಪಿಗೆ ನುಗ್ಗಿದೆ. ಸಾ ಕ್ಯಾಂಪಿನೊಳಗೆ ಸಲಗ ನುಗ್ಗಿದ್ದರಿಂದ ಆತಂಕಗೊಂಡ ಟಿಬೆಟಿಯನ್ನರು ಕೊನೆಗೆ ಕಲ್ಲು ಹೊಡೆದು ಸಲಗವನ್ನು ಓಡಿಸಿದ್ದರೂ ಪಕ್ಕದ ಕುರುಚಲು ಕಾಡಿನಲ್ಲಿ ಸೇರಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಸೃ ವೀರನಹೊಸಹಳ್ಳಿ ವಲಯ ವ್ಯಾಪ್ತಿಯ ಸೊಳ್ಳೆಪುರ ಕಡೆಯಿಂದ ಬುಧವಾರ ಮುಂಜಾನೆ ಅರಣ್ಯ ದಾಟಿ ಹೊರ ಬಂದಿದ್ದ … Continued