ಬಂಧಿತ ಇಬ್ಬರು ಅಲ್ ಖೈದಾ ಭಯೋತ್ಪಾದಕರು ಮಾನವ ಬಾಂಬ್‌ ಬಳಸಿ ಲಕ್ನೋದಲ್ಲಿ ಸರಣಿ ಸ್ಫೋಟ ಯೋಜಿಸಿದ್ದರು:ಯುಪಿ ಎಡಿಜಿ

ನವದೆಹಲಿ: ಉತ್ತರ ಪ್ರದೇಶದ ಎಟಿಎಸ್ ಅಲ್ ಖೈದಾದ ಉತ್ತರ ಪ್ರದೇಶ ಮಾಡ್ಯೂಲ್‌ಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಲಖನೌದ ಕಾಕೋರಿಯಿಂದ ಭಾನುವಾರ ಬಂಧಿಸಿದ ಕೆಲವೇ ಗಂಟೆಗಳ ನಂತರ, ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್ ಸೆರೆ ಸಿಕ್ಕವರು ಮಾನವ ಬಾಂಬ್ ತರಬೇತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಎರಡು ಪ್ರೆಶರ್-ಕುಕ್ಕರ್ ಬಾಂಬ್‌ಗಳು, ಒಂದು ಆಸ್ಫೋಟಕ ಮತ್ತು 6 … Continued