ರಾಯಚೂರಿನ ಹಚ್ಚಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ

ರಾಯಚೂರು: ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸ್ಕ್ರ್ಯಾಪ್ ಯಾರ್ಡಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದ ವಾಯು ಮಾಲಿನ್ಯ ಉಂಟಾಗಿದೆ. ಸಮೀಪದಲ್ಲಿ ಹಾ ಕಸಕ್ಕೆ ಬೆಂಕಿ ಹಚ್ಚಿದ್ದು ಇದಕ್ಕೆ ತಗುಲಿದೆ ಎನ್ನಲಾಗಿದೆ. ಚಿನ್ನದ ಗಣಿಗೆ ಸಮೀಪದಲ್ಲಿನ ಟೈರ್‌ಗಳಿಗೂ ಬೆಂಕಿ ತಗುಲಿ, ಧಗಧಗಿಸಿ ಹೊತ್ತಿ ಉರಿಯುತ್ತಿದೆ. ಕಳೆದ ಎರಡು ಗಂಟೆಯಿಂದ ಟೈರ್ ಗೆ ತಗುಲಿರುವಂತ ಬೆಂಕಿ … Continued