ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದಿದ್ದಕ್ಕೆ 7 ಬಾರಿ ಗುಂಡೇಟು ತಿಂದರೂ ಬದುಕುಳಿದ ಅಧಿಕಾರಿ ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆ…!

ಲಕ್ನೋ: 2009ರಲ್ಲಿ ಉತ್ತರ ಪ್ರದೇಶದಲ್ಲಿ ಮುಜಾಫರ್‌ನಗರದಲ್ಲಿ ಸಮಾಜ ಕಲ್ಯಾಣ ಅಧಿಕಾರಿಯಾಗಿ ನೇಮಕಗೊಂಡಾಗ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದಿದ್ದಕ್ಕೆ ಮಾಫಿಯಾದಿಂದ ಏಳು ಬಾರಿ ಗುಂಡೇಟು ತಿಂದ ಅಧಿಕಾರಿ ರಿಂಕು ಸಿಂಗ್ ರಹೀ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, 683ನೇ ರ್ಯಾಂಕ್ ಪಡೆದಿದ್ದಾರೆ. ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ಅಧಿಕಾರಿ ರಿಂಕು ಸಿಂಗ್ ರಹೀ ಅವರ ಮೇಲೆ … Continued