ಆರೋಪಿ ಕಪಾಳಕ್ಕೆ ಐದು ಸಲ ಬೂಟಿನಿಂದ ಹೊಡೆಯಿರಿ.. 50,000 ರೂ.ತೆಗೆದುಕೊಳ್ಳಿ:ಅತ್ಯಾಚಾರ ಪ್ರಕರಣ ಇತ್ಯರ್ಥಕ್ಕೆ ಅಪ್ರಾಪ್ತೆಗೆ ಪಂಚಾಯತ ಸೂಚನೆ..!

ಗೋರಖ್‌ಪುರ: ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಪಂಚಾಯತವು ತನ್ನ ಗ್ರಾಮದ ಬಾಲಕನೊಬ್ಬನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಆತನಿಂದ 50,000 ರೂ.ಗಳನ್ನು ತೆಗೆದುಕೊಂಡು ಐದು ಬಾರಿ ಆತನಿಗೆ ಬೂಟಿನಿಂದ ಹೊಡೆಯುವ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸುವಂತೆ ಸೂಚಿಸಿದೆ. ಪಂಚಾಯತದ ನಿರ್ಧಾರದಿಂದ ತೃಪ್ತರಾಗದ ಬಾಲಕಿಯ ಕುಟುಂಬ ಪೊಲೀಸ್ ದೂರು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋತಿಭರ್ ಪೊಲೀಸ್ ಠಾಣೆ … Continued