ಏಕರೂಪ ನಾಗರಿಕ ಸಂಹಿತೆ ಕೇವಲ ಭರವಸೆಯಾಗಿ ಉಳಿಯಬಾರದು: ಕಾನೂನು ಸಚಿವಾಲಯಕ್ಕೆ ಕಾರ್ಯ ಪ್ರವೃತ್ತರಾಗಿ ಎಂದ ದೆಹಲಿ ಹೈಕೋರ್ಟ್

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವುದನ್ನು ಬೆಂಬಲಿಸಿದ ದೆಹಲಿ ಹೈಕೋರ್ಟ್, ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ವಿವಿಧ ವೈಯಕ್ತಿಕ ಕಾನೂನುಗಳಲ್ಲಿನ ಘರ್ಷಣೆಯಿಂದಾಗಿ ಉದ್ಭವಿಸುವ ಸಮಸ್ಯೆಗಳಿಗೆ ಭಾರತೀಯ ಯುವಕರನ್ನು ಒಡ್ಡುವ ಅಗತ್ಯವಿಲ್ಲ ಎಂದು ಹೇಳಿದೆ. ಆಧುನಿಕ ಭಾರತೀಯ ಸಮಾಜವು “ಕ್ರಮೇಣ ಏಕರೂಪವಾಗುತ್ತಿದೆ, ಧರ್ಮ, ಸಮುದಾಯ ಮತ್ತು ಜಾತಿಯ ಸಾಂಪ್ರದಾಯಿಕ ಅಡೆತಡೆಗಳು ನಿಧಾನವಾಗಿ ಕರಗುತ್ತಿವೆ” ಮತ್ತು … Continued