ಅಂಕೋಲಾ: ಸ್ಕೂಟಿಗೆ ಬೈಕ್‌ ಡಿಕ್ಕಿ-ಹೊಟೇಲ್‌ ಮಾಲಕ ಸಾವು

ಅಂಕೋಲಾ: ಸ್ಕೂಟಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೇಗುಳಿ ಕೃಷ್ಣಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ. ಅವರ್ಸಾ ನಿವಾಸಿ ಹೊಟೇಲ್ ಶಿಲ್ಪಾ ಮಾಲಕ ಗಾಂಧಿ ಶೆಟ್ಟಿ (60) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಅವರ್ಸಾದಿಂದ ಸ್ಕೂಟಿ ಮೇಲೆ ಅಂಕೋಲಾ … Continued