ಮೆದುಳು ನಿಷ್ಕ್ರಿಯ ಶಿರಸಿ ಮಹಿಳೆ ಅಂಗಾಂಗ ದಾನ: ಬೆಂಗಳೂರಿಗೆ ಒಯ್ಯಲು ಧಾರವಾಡದಿಂದ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್

ಹುಬ್ಬಳ್ಳಿ:ಮೆದುಳು ನಿಷ್ಕ್ರಿಯವಾಗಿದ್ದ ಮಹಿಳೆಯೊಬ್ಬರು ಮಾಡಿದ ಅಂಗಾಂಗಗಳನ್ನು ಶನಿವಾರ ವಿಮಾನದ ಮೂಲಕಮಾಡುವ ಮೂಲಕ ಬೆಂಗಳೂರಿಗೆ ರವಾನಿಸಲಾಯಿತು. ಕಣ್ಣು, ಕಿಡ್ನಿ, ಲಿವರ್ ಅಂಗಾಂಗಗಳನ್ನು ಸಾಗಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ಪೊಲೀಸರು ಗಮನ ಸೆಳೆದಿದ್ದಾರೆ. ಪೊಲೀಸರ ಸಹಕಾರದೊಂದಿಗೆ 10 ನಿಮಿಷದಲ್ಲಿ 16 ಕಿಲೋ ಮೀಟರ್ ದೂರ ವೈದ್ಯರು ಅಂಗಾಂಗಗಳನ್ನು ಸಾಗಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ … Continued