ಕೇರಳ ನರಬಲಿ ಪ್ರಕರಣ: ಫ್ರೀಜರ್‌ನಲ್ಲಿ 10 ಕೆಜಿ ಮಾನವ ಮಾಂಸ ಸಂಗ್ರಹಿಸಿಟ್ಟ ಆರೋಪಿ…!

ತಿರುವನಂತಪುರಂ: ಕೇರಳದ ಭೀಕರ ನರಬಲಿ ಪ್ರಕರಣದಲ್ಲಿ, ಎಳಂತೂರಿನ ಮನೆಯಲ್ಲಿ ಎಂಟು ಗಂಟೆಗಳ ಕಾಲ ನಡೆದ ಸಾಕ್ಷ್ಯ ಸಂಗ್ರಹದ ಕಾರ್ಯಾಚರಣೆಯಲ್ಲಿ ಪೊಲೀಸರು ಶಸ್ತ್ರಾಸ್ತ್ರಗಳು ಸೇರಿದಂತೆ ವಿವಿಧ ಪುರಾವೆಗಳನ್ನು ಪತ್ತೆ ಮಾಡಿದರು. ಈ ಸ್ಥಳದಲ್ಲಿಯೇ ಮೂವರು ಆರೋಪಿಗಳಾದ ಮೊಹಮ್ಮದ್ ಶಫಿ, ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಆರ್ಥಿಕ ಲಾಭಕ್ಕಾಗಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಲು ಭೀಕರವಾಗಿ … Continued