ಪಕ್ಷಪಾತಿ, ಮಾಹಿತಿಯಿಲ್ಲದ, ಅಜೆಂಡಾ-ಚಾಲಿತ”: ಮಾಧ್ಯಮಗಳನ್ನು ಟೀಕಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ರಮಣ

ನವದೆಹಲಿ: ಟಿವಿ ಚರ್ಚೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗರೂ ನ್ಯಾಯಾಲಯಗಳು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಶನಿವಾರ ಟೀಕಿಸಿದ್ದಾರೆ. ಹಾಗೂ ನಡವಳಿಕೆಯನ್ನು “ಪಕ್ಷಪಾತ”, ಸರಿಯಾದ ಮಾಹಿತಿಯಿಲ್ಲದ ಮತ್ತು “ಅಜೆಂಡಾ-ಚಾಲಿತ” ಎಂದು ಆಕ್ಷೇಪಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ … Continued