ಪ್ರವಾಹ ಪೀಡಿತ ಬೆಂಗಳೂರಿನಲ್ಲಿ ಟ್ರಾಕ್ಟರ್‌ನಲ್ಲಿ ಕಚೇರಿಗೆ ತೆರಳುತ್ತಿರುವ ಟೆಕ್ಕಿಗಳು

ಬೆಂಗಳೂರು: ಭಾರೀ ಮಳೆಯ ನಂತರ ಬೆಂಗಳೂರಿನ ಹಲವು ಪ್ರದೇಶಗಳು ತೀವ್ರ ಜಲಾವೃತಗೊಂಡಿದ್ದು, ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ನಗರದ ಅನೇಕ ಐಟಿ ವೃತ್ತಿಪರರು ತಮ್ಮ ಕೆಲಸದ ಸ್ಥಳಗಳಿಗೆ ತಲುಪಲು ಈಗ ಟ್ರ್ಯಾಕ್ಟರ್ ಅನ್ನು ಆಶ್ರಯಿಸಿದ್ದಾರೆ…! ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿಯಿರುವ ಯಮಲೂರು ಮುಳುಗಡೆಯಾಗಿದ್ದು, ಸಮೀಪದಲ್ಲೇ ನೆಲೆಸಿರುವ ಐಟಿ ಕಂಪನಿಗಳ ಹಲವು ಉದ್ಯೋಗಿಗಳು ಟ್ರ್ಯಾಕ್ಟರ್‌ನಲ್ಲಿ ತಮ್ಮ … Continued