ತಿಹಾರ್ ಜೈಲಿನೊಳಗೆ ಗ್ಯಾಂಗ್‌ಸ್ಟರ್ ಹತ್ಯೆ ಪ್ರಕರಣ : ತಮಿಳುನಾಡಿನ 7 ಪೊಲೀಸರ ಅಮಾನತು-ವರದಿ

ನವದೆಹಲಿ: ಮೇ 2 ರಂದು ತಿಹಾರ ಜೈಲಿನೊಳಗೆ ವಿರೋಧಿ ಗ್ಯಾಂಗ್‌ ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯ ಹತ್ಯೆಯ ಸಂದರ್ಭದಲ್ಲಿ ತಿಹಾರ್ ಜೈಲಿನಲ್ಲಿ ಕರ್ತವ್ಯದಲ್ಲಿದ್ದ ತಮಿಳುನಾಡು ವಿಶೇಷ ಪೊಲೀಸ್ (ಟಿಎನ್‌ಎಸ್‌ಪಿ) ನ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕೊಲೆ ನಡೆದಾಗ ಏನೂ ಮಾಡದೆ ಸುಮ್ಮನೆ ನಿಂತಿದ್ದರು ಎಂಬ ಕಾರಣಕ್ಕೆ ಅವರನ್ನು ತಮಿಳುನಾಡಿಗೆ ವಾಪಸ್ ಕಳುಹಿಸಲಾಗಿತ್ತು. ಎನ್‌ಡಿಟಿವಿ ಪ್ರಕಾರ, ದೆಹಲಿ … Continued