ಹೊಸ ತಲೆಮಾರಿನ ಪರಮಾಣು ಸಾಮರ್ಥ್ಯದ ಅಗ್ನಿ-ಪ್ರೈಮ್ ಕ್ಷಿಪಣಿ ಯಶಸ್ವಿಯಾಗಿ ಹಾರಿಸಿದ ಭಾರತ..!

ಭುವನೇಶ್ವರ: ಒಡಿಶಾ ಕರಾವಳಿಯ ರಕ್ಷಣಾ ಕೇಂದ್ರದಿಂದ ಭಾರತ ತನ್ನ ಮಹತ್ವಾಕಾಂಕ್ಷೆಯ ಅಗ್ನಿ ಸರಣಿಯಲ್ಲಿ ಹೊಚ್ಚ ಹೊಸ ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಹೊಸ ತಲೆಮಾರಿನ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ಅಬ್ದುಲ್ ಕಲಾಂ ದ್ವೀಪದ ಉಡಾವಣಾ ಸಂಕೀರ್ಣ -IVರಿಂದ ಬೆಳಿಗ್ಗೆ 10.55 ಗಂಟೆಗೆ ಯಶಸ್ವಿಯಾಗಿ ನಡೆಸಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ … Continued