ಇಟ್‌ ಹ್ಯಾಪನ್ಸ್‌ ಓನ್ಲಿ ಇನ್‌ ಇಂಡಿಯಾ..: ಸಚಿವರು, ಅವರ ಪರಿವಾರದ ವಾಹನಗಳು ಹಾದು ಹೋಗುವವರೆಗೆ ಆಂಬ್ಯುಲೆನ್ಸ್ ಅನ್ನೇ ತಡೆದು ನಿಲ್ಲಿಸಿದ ಪೊಲೀಸರು…! ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ತಂಜಾವೂರಿನಲ್ಲಿ ವಿವಿಐಪಿ ಸಂಸ್ಕೃತಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಚಿವರು ಹಾಗೂ ಅವರ ಪರಿವಾರದ ಕಾರುಗಳ ಗುಂಪು ರಸ್ತೆಯ ಮೂಲಕ ಹಾದುಹೋಗುವವರೆಗೆ ಆಂಬ್ಯುಲೆನ್ಸ್ ಅನ್ನು ಪೊಲೀಸರು ತಡೆಹಿಡಿದ ಆಘಾತಕಾರಿ ಹಾಗೂ ವಿಲಕ್ಷಣ ಘಟನೆಯ ಮೊಬೈಲ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಶುಕ್ರವಾರ, ಆಗಸ್ಟ್ 5 ರಂದು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ … Continued