ಸಮ ಸಮಾಜ ನಿರ್ಮಾಣ, ಅಂತರಂಗ-ಬಹಿರಂಗ ಶುದ್ಧಿಯಿಂದ ಜಗಜ್ಯೋತಿಯಾದ ಕಾಯಕಯೋಗಿ ವಿಶ್ವಗುರು ಬಸವಣ್ಣ…

ವಿಶ್ವ ಗುರು ಮತ್ತು ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ೮೯೧ನೇ ಜಯಂತಿಯನ್ನು ೧೦-೦೫-೨೦೨೪ ರಂದು ಆಚರಿಸಲಾಗುತ್ತಿದ್ದು, ತನ್ನಿಮಿತ್ತ ಲೇಖನ) ನಡೆಯನ್ನೇ ನುಡಿಯಾಗಿಸಿದ ಪುಣ್ಯ ಪುರುಷರಲ್ಲಿ ಬಸವಣ್ಣನವರು ಅಗ್ರಗಣ್ಯರು. ತಮ್ಮ ನಡೆ-ನುಡಿಯಗಳನ್ನು ಸ್ಪಟಿಕದ ಸಲಾಖೆಯಂತೆ ನೇರ ಹಾಗೂ ಪಾರದರ್ಶಕವಾಗಿಸಿಕೊಂಡು, ತಮ್ಮ ನಡೆಯಿಂದ ಸಮಾಜಕ್ಕೆ ಚೇತನ ತುಂಬಿದವರು ಅಣ್ಣ ಬಸವಣ್ಣನವರು ; ತಮ್ಮ ನುಡಿಯಿಂದ ಲಿಂಗವನ್ನು ಮೆಚ್ಚಿಸಿ, … Continued